16th JULY MLP-MODEL ANSWERS

16th  JULY  MLP

 

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

 

GENERAL STUDIES PAPER-1(ಸಾಮಾನ್ಯ ಅಧ್ಯಾಯ)

 

1.Examine the relevance of Gandhian principles in DPSP at a time when his other teachings hardly figure in national consciousness?

 (ರಾಷ್ಟ್ರೀಯ ಜಾಗ್ರತಿಯಲ್ಲಿ ತನ್ನ ಇತರ ಬೋಧನೆಗಳು ಅಷ್ಟೇನೂ ಗುರುತಿಸದ ಸಮಯದಲ್ಲಿ  ರಾಜ್ಯ ನೀತಿ ನಿರ್ದೇಶಕ ತತ್ವದಲ್ಲಿ  ಗಾಂಧಿವಾದಿ ತತ್ವಗಳ ಪ್ರಸ್ತುತತೆಯನ್ನು ಪರೀಕ್ಷಿಸಿ)

  (250 ಪದಗಳು) 

 

ಭಾರತದ ಸಂವಿಧಾನವು ರಾಜಕೀಯ ಪ್ರಜಾಪ್ರಭುತ್ವವನ್ನು ಮಾತ್ರ ಸ್ಥಾಪಿಸುವ ಗುರಿಯನ್ನು ಹೊಂದದೆ   ಜನರಿಗೆ ಸಮಾಜಿಕ -ಆರ್ಥಿಕ ನ್ಯಾಯವನ್ನು  ಮತ್ತು ಕಲ್ಯಾಣ ರಾಜ್ಯ ವನ್ನು  ಸ್ಥಾಪಿಸುವ  ಉದ್ದೇಶವನ್ನು ಹೊಂದಿದೆ . ಈ ಉದ್ದೇಶದಿಂದ    ನಮ್ಮ ಸಂವಿಧಾನವು ರಾಜ್ಯ ನೀತಿ ನಿರ್ದೇಶನ ತತ್ವ ಮತ್ತು ಮಾರ್ಗಸೂಚಿಗಳನ್ನು ಹೊಂದಿದೆ.

 

ನೀತಿ ನಿರ್ದೇಶಕ ತತ್ವಗಳನ್ನು ಸಂವಿಧಾನದಲ್ಲಿ ಯಾವುದೇ ವಿಂಗಡಣೆ ಮಾಡಿಲ್ಲ. ಆದರೆ ಅವುಗಳ ಸ್ವರೂಪ ಹಾಗೂ ಅವುಗಳು ಹೊಂದಿರುವ ಅಂಶಗಳು ಮತ್ತು ನಿರ್ದೇಶಗಳನ್ನು ಆಧರಿಸಿಕೊಂಡು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ;

  • ಸಾಮಾಜಿಕ ತತ್ವಗಳು
  • ಗಾಂಧಿವಾದಿ ತತ್ವಗಳು
  • ಉದಾರವಾದಿ ತತ್ವಗಳು

 

ರಾಜ್ಯ ನೀತಿ ನಿರ್ದೇಶಕ ತತ್ವದಲ್ಲಿ  ಗಾಂಧಿವಾದಿ ತತ್ವಗಳ ಪ್ರಸ್ತುತತೆ

 

ಈ ತತ್ವಗಳು ಗಾಂಧಿಯವರು ಪ್ರತಿಪಾದಿಸಿದಂತ ಆದರ್ಶಗಳು ಹಾಗೂ ತತ್ವಗಳನ್ನು ಆದರಿಸಿಕೊಂಡಿರುವಂತವುಗಳು. ಇವು ಗಾಂಧಿಯವರು ಸ್ವಾತಂತ್ರ್ಯ ಚಳುವಳಿಯಲ್ಲಿ ಅನುಸರಿಸಿದಂತ ಹಾಗೂ ಪ್ರತಿಪಾದಿಸಿದಂತವುಗಳು. ಇವುಗಳ ಅವಶ್ಯಕತೆ..CLICK HERE TO READ MORE

Share