28th September MLP-MODEL ANSWERS

28th SEPTEMBER  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

 

 

 

GENERAL STUDIES PAPER-1(ಸಾಮಾನ್ಯ ಅಧ್ಯಾಯ೧)

1.India’s record of reducing poverty pales in comparison to China, Brazil and Mexico  What lessons should India learn from these countries in its efforts at reducing poverty? Examine.

(ಭಾರತ ಬಡತನವನ್ನು ಕಡಿಮೆ ಮಾಡುವ ದಾಖಲೆಯನ್ನು  ಚೀನಾ, ಬ್ರೆಜಿಲ್ ಮತ್ತು ಮೆಕ್ಸಿಕೋ ದೇಶಗಳಿಗೆ ಹೋಲಿಸಿದರೆ ಬಡತನವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಭಾರತ ದೇಶಗಳಿಂದ ಯಾವ ಪಾಠಗಳನ್ನು ಕಲಿಯಬೇಕಾಗಿದೆ  ? ಪರೀಕ್ಷಿಸಿ .)                                                    (200 ಪದಗಳು)

 

ಬಡತನ ಎಂದರೆ ಅಸಹಾಯಕತೆ, ಬಡತನ ಎಂದರೆ ಮಜಬೂರಿತನ, ಬಡತನ ಎಂದರೆ ಸಂಘರ್ಷ, ಬಡತನ ಎಂದರೆ ನೋವು, ಬಡತನ ಎಂದರೆ ಅಸಹನೀಯ ಹೊಂದಾಣಿಕೆ. ಸಮಾಜದಲ್ಲಿ ಬಡತನ ಒಂದು ಸಮಸ್ಯೆಯಷ್ಟೇ ಅಲ್ಲ, ಅದು ಹಲವು ಸಮಸ್ಯೆಗಳ ಫಲ ಮತ್ತು ಹಲವು ಸಮಸ್ಯೆಗಳಿಗೆ ಕಾರಣ. ಬಡತನ ಅನ್ನ ಮತ್ತು ಸ್ವಾಭಿಮಾನದ ಮಧ್ಯೆ ಒಂದನ್ನು ಆಯ್ದುಕೊಳ್ಳುವ ಅನಿವಾರ್ಯತೆ ಸೃಷ್ಟಿಸುತ್ತದೆ.

ವಿಶ್ವ ಬ್ಯಾಂಕ್ ನ   ಸುಸ್ಥಿರ ಅಭಿವೃದ್ಧಿ ಗುರಿಯ ನಕ್ಷೆಯಲ್ಲಿ  ವಿವಿಧ ದೇಶಗಳಲ್ಲಿನ ಬಡತನದ ಕಡಿತದಲ್ಲಿ  ಬದಲಾವಣೆಗಳು  ಕಂಡುಬಂದಿದೆ. ಚೀನಾ, ಬ್ರೆಜಿಲ್ ಮತ್ತು ಮೆಕ್ಸಿಕೋ ಮುಂತಾದ ಇತರ ಉದಯೋನ್ಮುಖ ದೇಶಗಳ  ಆರ್ಥಿಕತೆಗಳಿಗಿಂತ ಭಾರತದಲ್ಲಿ ಬಡತನದಿಂದ ಹೊರಗಿರುವ ಜನಸಂಖ್ಯೆಯು ಗಣನೀಯವಾಗಿ ಕಡಿಮೆಯಾಗಿದೆ ಎಂದು ಅದು ಕಂಡುಕೊಂಡಿದೆ   1990 ರಿಂದ 2013 ರವರೆಗೆ ಭಾರತ  120 ದಶಲಕ್ಷ ಜನರನ್ನು ತೀವ್ರ ಬಡತನದಿಂದ ಹೊರತೆಗೆದಿದೆ ಎಂದು ಹೇಳಿದೆ. ಅದೇ ಅವಧಿಯಲ್ಲಿ, ಚೀನಾ 756 ದಶಲಕ್ಷದಿಂದ 25 ದಶಲಕ್ಷದಷ್ಟು ಬಡತನದಲ್ಲಿ ವಾಸಿಸುತ್ತಿದ್ದ ಜನರ ಸಂಖ್ಯೆಯನ್ನು ಕಡಿಮೆಗೊಳಿಸಿದೆ . ಅದೇ ಅವಧಿಯಲ್ಲಿ ಬ್ರೆಜಿಲ್ ಮತ್ತು ಮೆಕ್ಸಿಕೋ ದೇಶದ  ಆರ್ಥಿಕ ಬೆಳವಣಿಗೆಯು ಭಾರತಕ್ಕಿಂತಲೂ ಕಡಿಮೆಯಿತ್ತು,  ಆದರೆ ಬಡವರ ಸಂಖ್ಯೆಯನ್ನು ಹೋಲಿಸಿದರೆ ಹೆಚ್ಚಿನ ಜನರನ್ನು ಬಡತನದಿಂದ ಹೊರತೆಗೆಯಲು ಸಾಧ್ಯವಾಯಿತು.

 

ಬಡತನವನ್ನು ತಗ್ಗಿಸುವ ಪ್ರಯತ್ನದಲ್ಲಿ ದೇಶಗಳಿಂದ ಭಾರತ ಕಲಿಯಬೇಕಾಗಿರೋದು

  • ಬಡತನ ನಿರ್ಮೂಲನೆ ಕಾರ್ಯತಂತ್ರದಲ್ಲಿ ಅತ್ಯಗತ್ಯ ಅಂಶವೆಂದರೆ ಬಡಜನರಿಗೆ ಆದಾಯವನ್ನು ಗಳಿಸಲು ಮತ್ತು ಜನರು ಬಡತನದ ಬುಟ್ಟಿಗೆ ಮರಳದೆ ಇರುವ ವಿಧಾನಗಳನ್ನು ಅನುಸರಿಸುವುದು.
  • ರಾಜ್ಯ-ಪ್ರಾಯೋಜಿತ  ಬಡತನ ವಿರೋಧಿ ಮತ್ತು ಸಾಮಾಜಿಕ ರಕ್ಷಣೆಯ ಯೋಜನೆಗಳನ್ನು …CLICK HERE TO READ MORE 
Share