2nd AUGUST.-DAILY CURRENT AFFAIRS BRIEF

2nd AUGUST

 

1.ಎಸ್‌ಸಿ ಎಸ್‌ಟಿ ಕಾಯಿದೆ: ಹಳೆ ಕಾಯಿದೆ ಮುಂದುವರಿಸಲು ಕೇಂದ್ರ ಸಂಪುಟ ಅನುಮೋದನೆ

(Cabinet clears Bill to restore the provisions of SC/ST Act)

 

SOURCE-THE HINDU https://www.thehindu.com/news/national/scst-act-cabinet-clears-bill-to-restore-provisions/article24573820.ece

 

 ವಿದ್ಯಾರ್ಥಿಗಳ ಗಮನಕ್ಕೆ

ಪ್ರಿಲಿಮ್ಸ್ ಪರೀಕ್ಷೆಗಾಗಿ -ಎಸ್ಸಿ / ಎಸ್ಟಿ ಕಾಯಿದೆಯ ಪ್ರಮುಖ ಲಕ್ಷಣಗಳ ಬಗ್ಗೆ

ಮುಖ್ಯ ಪರೀಕ್ಷೆಗಾಗಿ -ಎಸ್ಸಿ / ಎಸ್ಟಿ ಕಾಯಿದೆಯ ದುರ್ಬಲತೆಯೇನು ? ಮತ್ತು ಅದರ ರಕ್ಷಣೆಗೆ ಅಗತ್ಯವಿರುವ ಕ್ರಮಗಳೇನು

 

 ಪ್ರಮುಖ ಸುದ್ದಿ

  • ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ 1989ರ ಕೆಲವು ಪ್ರಸ್ತಾವನೆಗಳನ್ನು ಬದಲಾಯಿಸಬೇಕೆಂಬ ಸುಪ್ರೀಂಕೋರ್ಟ್‌ ತೀರ್ಪಿಗೆ ವ್ಯತಿರಿಕ್ತವಾಗಿ ಕೇಂದ್ರ ಸರಕಾರವು ಕಾಯಿದೆಯ ಹಳೆ ಕಾಯಿದೆಯನ್ನೇ ಮುಂದುವರಿಸಲು ನಿರ್ಧರಿಸಿದೆ.

 

ಮುಖ್ಯ ಅಂಶಗಳು

  • ಸುಪ್ರೀಂಕೋರ್ಟ್‌ ಮಾರ್ಚ್‌ 20ರಂದು ನೀಡಿದ ತೀರ್ಪಿನಲ್ಲಿ ದಲಿತ ದೌರ್ಜನ್ಯ ತಡೆ ಕಾಯಿದೆಯ ದುರುಪಯೋಗವಾಗುತ್ತಿದೆ ಎಂದು ಅಭಿಪ್ರಾಯಪಟ್ಟು, ಕೆಲವು ಪ್ರಸ್ತಾವನೆಗಳನ್ನು ಬದಲಿಸಿತ್ತು.
  • ಇದು ಕಾಯಿದೆಯನ್ನು ದುರ್ಬಲಗೊಳಿಸುವ ಪ್ರಯತ್ನ ಎಂದು ಆಕ್ಷೇಪಿಸಿದ ದಲಿತ ಸಮುದಾಯ ಏಪ್ರಿಲ್‌ 2ರಂದು ಆಯೋಜಿಸಿದ್ದ ಭಾರತ್‌ ಬಂದ್‌ನಲ್ಲಿ 12 ಮಂದಿ ಪ್ರತಿಭಟನಾಕಾರರು ಪ್ರಾಣ ಕಳೆದುಕೊಂಡಿದ್ದರು.
  • ಈ ನಡುವೆ, ಆಗಸ್ಟ್‌ 9ರಂದು ಅಂತಹುದೇ ಇನ್ನೊಂದು ಬಂದ್‌ಗೆ ಕರೆ ನೀಡಿದ್ದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸಚಿವ ಸಂಪುಟ ಹಳೆ ಕಾಯಿದೆಯನ್ನೇ ಮರುಸ್ಥಾಪಿಸುವ ವಿಧೇಯಕಕ್ಕೆ ಒಪ್ಪಿಗೆ ನೀಡಿದೆ.

 

ಸುಪ್ರೀಂ ಹೇಳಿದ್ದೇನು? 

  • ದಲಿತ ದೌರ್ಜನ್ಯ ತಡೆ ಕಾಯಿದೆ ದುರುಪಯೋಗ ತಡೆ ಅಗತ್ಯ.
  • ದೂರು ಬಂದಿದೆ ಎಂಬ ಕಾರಣಕ್ಕೆ ತಕ್ಷಣವೇ ಬಂಧಿಸುವಂತಿಲ್ಲ, ಕಾರಣಗಳನ್ನು ತಿಳಿದುಕೊಳ್ಳಬೇಕು.
  • ಅಧಿಕಾರಿಗಳ ಮೇಲೆ ದೌರ್ಜನ್ಯದ ಆರೋಪ ಬಂದಾಗ ಎಸ್‌ಪಿ ಮಟ್ಟದ ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ಕ್ರಮ ಕೈಗೊಳ್ಳುವಂತಿಲ್ಲ.
  • ಮೇಲ್ನೋಟಕ್ಕೆ ಆರೋಪ ಸಾಬೀತಾಗದಿದ್ದರೆ ನಿರೀಕ್ಷಣಾ…CLICK HERE TO  READ MORE

 

Share