30th JULY MLP-MODEL ANSWERS

30th  JULY  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

 

GENERAL STUDIES PAPER-1(ಸಾಮಾನ್ಯ ಅಧ್ಯಾಯ)

 

1.Critically analyse the Impact of Bal Gangadhar Tilak’s Contribution to the  Swadeshi movement In India

(ಭಾರತದಲ್ಲಿ ಸ್ವದೇಶಿ ಚಳವಳಿಯಲ್ಲಿ  ಬಾಲ  ಗಂಗಾಧರ ತಿಲಕರ ಕೊಡುಗೆಗಳನ್ನು    ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ.)

150 ಪದಗಳು

 

 

ಸ್ವದೇಶಿ ಚಳುವಳಿ ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದು ಬ್ರಿಟಿಷ್ ಸಾಮ್ರಾಜ್ಯದ ಅಧಿಕಾರವನ್ನು ಮೊಟಕುಗೊಳಿಸುವ ಹಾಗೂ ಭಾರತದ ಆರ್ಥಿಕತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಒಂದು ಯಶಸ್ವೀ ರಣನೀತಿಯಾಗಿತ್ತು. ಈ ಆಂದೋಲನ ಬ್ರಿಟಿಷ್ ಉತ್ಪನ್ನಗಳ ಬಹಿಷ್ಕಾರ ಮತ್ತು ದೇಶೀಯ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶ ಹೊಂದಿತ್ತು. ಸ್ವದೇಶಿಯ ಕಾರ್ಯನೀತಿಯು ಮಹಾತ್ಮಾ ಗಾಂಧಿಯವರ ಯೋಜನೆಯಾಗಿದ್ದು ಇದನ್ನು ಸ್ವರಾಜ್ ಕಲ್ಪನೆಯ ಹೃದಯ ಎಂದು ಬಣ್ಣಿಸಿದ್ದರು.

 

ಭಾರತದಲ್ಲಿ ಸ್ವದೇಶಿ ಚಳವಳಿಯಲ್ಲಿ  ಬಾಲ  ಗಂಗಾಧರ ತಿಲಕರ ಕೊಡುಗೆಗಳು

 

  • ಭಾರತದ ಏಕತೆ ಮತ್ತು ಸಾಂಸ್ಕೃತಿಕ ಸಮಗ್ರತೆಯಲ್ಲಿ ಆದಿಕಾಲದಿಂದ ಈ ದೇಶ ಆಚರಿಸುತ್ತ ಬಂದಿರುವ ಹಬ್ಬಗಳು ಮತ್ತು ಉತ್ಸವಗಳ ಪಾತ್ರ ಮಹತ್ತರವಾದದ್ದು. ಬ್ರಿಟಿಷರು ಈ ದೇಶವನ್ನಾಳುತ್ತಿದ್ದಾಗ ಇಲ್ಲಿನ ಸಾಂಸ್ಕೃತಿಕ ಅಂತಃಸತ್ವವನ್ನು ಅಧಃಪತನಗೊಳಿಸುವ ಎಲ್ಲ ಪ್ರಯತ್ನಗಳೂ ನಡೆದವು. ಭಾರತೀಯರು ಗಣೇಶ ಉತ್ಸವವನ್ನು ಯಾವುದೇ ಧರ್ಮ ಮತ್ತು ಮತಭೇದವಿಲ್ಲದೇ ಆಚರಿಸುತ್ತಿದ್ದರು. ಸ್ವಾತಂತ್ರ್ಯ ಸಂಗ್ರಾಮ ತೀವ್ರ ಸ್ವರೂಪ ಪಡೆಯುತ್ತಿದ್ದ ಆ ಸಮಯದಲ್ಲಿ ಕ್ರಾಂತಿಕಾರಿಗಳು ಸಭೆ ಸೇರಿ ಮುಂದಿನ ಯೋಜನೆಗಳನ್ನು ರೂಪಿಸುತ್ತಿದ್ದರು. ಇದಕ್ಕೆ ಹಬ್ಬ ಮತ್ತು ಧಾರ್ವಿುಕ ಉತ್ಸವಗಳೂ ಸಹಕಾರಿಯಾಗಿದ್ದವು.

 

  • ಗಣೇಶ ಉತ್ಸವವನ್ನು ನಿರ್ಬಂಧಿಸಲು ಬ್ರಿಟಿಷ್ ಸರ್ಕಾರ ನಿರ್ಧರಿಸಿತು. ಸಾಮಾಜಿಕ ಮತ್ತು ಧಾರ್ವಿುಕ ಕಾರ್ಯಕ್ರಮಗಳನ್ನು ತಡೆಯುವ ನಿಟ್ಟಿನಿಂದ ಜನರು ಗುಂಪುಕಟ್ಟಿ ಸೇರುವುದನ್ನು ತಡೆಯಲು ಸರ್ಕಾರ ಸೆಕ್ಷನ್ 144 ಕಾಯ್ದೆ ವಿಧಿಸಿತು. ಇದರನ್ವಯ ನಾಲ್ಕರಿಂದ ಐದು ಜನರು ಗುಂಪು ಸೇರುವಂತಿರಲಿಲ್ಲ. ಆದ್ದರಿಂದ ಯಾವುದೇ ಉತ್ಸವಗಳು ಮತ್ತು ಹಬ್ಬಗಳ ಸಂಭ್ರಮಾಚರಣೆಯನ್ನೂ ಮಾಡುವಂತಿರಲಿಲ್ಲ. ಅದು ಕಾನೂನಿಗೆ ವಿರುದ್ಧವಾಗಿತ್ತು.

 

  • ಬ್ರಿಟಿಷರ ಕಾನೂನು ಪ್ರಬಲವಾಗಿದ್ದು ದೇಶದೆಲ್ಲೆಡೆ ಭಯದ ವಾತಾವರಣ ಸೃಷ್ಟಿಸಿತು. ಯಾವುದಾದರೂ ಹಳ್ಳಿಗೆ ಒಬ್ಬನೇ ಬ್ರಿಟಿಷ್ ಪೊಲೀಸ್ ಸಿಪಾಯಿ ಕಾಲಿಟ್ಟರೂ ಜನರು ಭಯದಿಂದ ಮನೆ ಬಾಗಿಲುಗಳನ್ನು ಭದ್ರಪಡಿಸಿಕೊಳ್ಳುತ್ತಿದ್ದರು ಹಾಗೂ ಹೊರಬರಲು ಹೆದರುತ್ತಿದ್ದರು.

 

  • 1893ರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಬ್ರಿಟಿಷರ ಹುನ್ನಾರವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಗಣಪತಿ ಹಬ್ಬವನ್ನು ಸಾರ್ವಜನಿಕ ಉತ್ಸವವನ್ನಾಗಿಸಿದರು. ಮಹಾರಾಷ್ಟ್ರದ ಎಲ್ಲ ಗ್ರಾಮಗಳು ಮತ್ತು ನಗರಗಳಲ್ಲಿ ಸಂಚರಿಸಿ ಜನರಲ್ಲಿ ಗಣೇಶ ಹಬ್ಬವನ್ನು ಸಾರ್ವಜನಿಕ ಉತ್ಸವದಂತೆ ಆಚರಿಸಲು ಮನವಿ ಮಾಡಿಕೊಂಡರು. ಅದಕ್ಕಾಗಿ ಗಣೇಶ ಮಂಡಳಿಗಳನ್ನು ರಚಿಸಿದರು. ಈ ಮಂಡಳಿಗಳ ಧ್ಯೇಯ ಸಂಘಟನೆಯಾಗಿತ್ತು.
  • ಸ್ವಾತಂತ್ರ್ಯ ಸಂಗ್ರಾಮದ ಪ್ರಕ್ರಿಯೆ ವೇಗ ಪಡೆದುಕೊಳ್ಳಬೇಕಿತ್ತು. ಅದಕ್ಕಾಗಿ ವಿಘ್ನನಿವಾರಕ ಗಣಪತಿಯ ಉಪಾಸನೆಯ ಅಗತ್ಯತೆಯಿತ್ತು. ಮಹಾರಾಷ್ಟ್ರದ ಪುಣೆಯಿಂದ ಆರಂಭವಾದ ಗಣೇಶೋತ್ಸವ ಮುಂದೆ ದೇಶದಾದ್ಯಂತ ಹಬ್ಬಿಕೊಂಡಿತು. ಗಣೇಶ ಮಂಡಳಿಗಳ ಕಾರ್ಯಕರ್ತರು ಸ್ವಾತಂತ್ರ್ಯದ ರೂಪರೇಷೆಗಳನ್ನು….CLICK HERE TO READ MORE
Share