Daily Current Affairs 15th September

15th SEPTEMBER

                  

  PIB NEWS

1.ಸ್ವಚ್ಛತಾ ಹಿ ಸೇವಾ

ಪ್ರಮುಖ ಸುದ್ದಿ

  • ಸರ್ಕಾರದ ಪ್ರಮುಖ ಯೋಜನೆಯಾದ ಸ್ವಚ್ ಭಾರತ್ ಮಿಷನ್ ಅನ್ನು ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 2 ರವರೆಗೆ ರಾಷ್ಟ್ರವ್ಯಾಪಿ,ಹದಿನೈದು ದಿನಗಳ ಕಾಲ ಅಭಿಯಾನವನ್ನು ಪ್ರಾರಂಭಿಸಲು ಕೇಂದ್ರವು ಸಿದ್ಧವಾಗಿದೆ.
  • ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಉತ್ತರ ಪ್ರದೇಶದ ಕಾನ್ಪುರದಲ್ಲಿಂದು ಸ್ವಚ್ಛತಾ ಹಿ ಸೇವಾ – ಸ್ವಚ್ಛತೆಯೇ ಸೇವೆ ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

 ಕಾರ್ಯಾಚರಣೆ ಬಗ್ಗೆ:

  • ಈ ಕಾರ್ಯಾಚರಣೆಯನ್ನು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ ಸಹಕಾರ ನೀಡಲಿದೆ .
  • ಮಹಾತ್ಮಾ ಗಾಂಧಿ ಅವರ ಕನಸಿನ ಸ್ವಚ್ಛ ಭಾರತ ಪರಿಕಲ್ಪನೆಯ ಸಾಕಾರಕ್ಕೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಅವರ ಬದ್ಧತೆಯನ್ನು ಪುನರ್ ಸ್ಥಾಪಿಸುವುದು ಇದರ ಉದ್ದೇಶವಾಗಿದೆ.
  • ನೈರ್ಮಲ್ಯೀಕರಣ ವಿವಿಧ ವಲಯಗಳೊಂದಿಗೆ ಸಂಪರ್ಕ ಹೊಂದಿದೆ. ಆರೋಗ್ಯದಿಂದ ಮಹಿಳೆಗೆ…CLICK HERE TO READ MORE
Share