Daily Current Affairs 6th October

6th OCTOBER

 

1.SOURCE-HINDUhttp://www.thehindu.com/news/cities/Hyderabad/mudra-yojana-campaign-launched/article19803769.ece

 

ಮುದ್ರಾ ಯೋಜನೆ ಪ್ರಚಾರಕ್ಕೆ ಚಾಲನೆ ನೀಡಿದ ಕೇಂದ್ರ ಸರಕಾರ

ಪ್ರಮುಖ ಸುದ್ದಿ

  • ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಪ್ರಚಾರಕ್ಕೆ  ಚಾಲನೆ ನೀಡಿದೆ . ದೇಶದ ವಿವಿಧ ಭಾಗಗಳಲ್ಲಿ  50 ಪ್ರಚಾರ ಕಾರ್ಯಕ್ರಮವನ್ನು  ಆಯೋಜಿಸಲಾಗುವುದು  ಕೇಂದ್ರ ಸಚಿವರು ಒಳಗೊಂಡಂತೆ  ಇತರರ ಭಾಗವಹಿಸುವರು.
  • ಇದನ್ನು ಕೇಂದ್ರ ಹಣಕಾಸು ಸೇವೆಗಳ ಇಲಾಖೆ ಮತ್ತು ವಿವಿಧ ರಾಜ್ಯಗಳ ರಾಜ್ಯ ಮಟ್ಟದ ಬ್ಯಾಂಕಿಂಗ್ ಸಮಿತಿ ((SLBC) ಜೊತೆಗೂಡಿ ಪ್ರಚಾರವನ್ನು ಪ್ರಾರಂಭಿಸಲಾಗುವುದು.

 

ಈ ಯೋಜನೆಯ ಗುಣಲಕ್ಷಣಗಳು ಏನು?   ಯಾರು ಲಾಭ ಪಡೆದುಕೊಳ್ಳಬಹುದು? ದೇಶದ ಅರ್ಥ ವ್ಯವಸ್ಥೆಯಲ್ಲಿ ಇದರ ಪಾತ್ರವೇನು?

 

  • ಸರಕಾರದ ಅನುದಾನ ವಂಚಿತ ಜನರಿಗೆ ಅನುದಾನ ಒದಗಿಸುವುದೇ ಮುದ್ರಾ ಯೋಜನೆಯ ಉದ್ದೇಶ. ಮುದ್ರಾ ಯೋಜನೆಯು ದೇಶದ ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳಿಗೆ 10 ಲಕ್ಷ ರೂ.ವರೆಗೆ ಹಣಕಾಸಿನ ನೆರವು ಒದಗಿಸಲಿದೆ. ಜತೆಗೆ, ಸಣ್ಣ ಹಣಕಾಸು ಸಂಸ್ಥೆಗಳಿಗೆ ಮರುಹಣಕಾಸು ಸೌಲಭ್ಯ ಒದಗಿಸುವ ಗುರಿ ಇಟ್ಟುಕೊಂಡಿದೆ.
  • ದೇಶದಲ್ಲಿ ಸೊರಗಿರುವ ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳನ್ನು ಪ್ರೋತ್ಸಾಹಿಸಿ, ಅವುಗಳ ಸಾಮರ್ಥ್ಯ ಮತ್ತು ದಕ್ಷತೆ ಹೆಚ್ಚಿಸಲು, ಸಾಲದ ಸುಳಿಗೆ ಸಿಲುಕಿರುವ ಸಣ್ಣ ಉದ್ಯಮಶೀಲರಿಗೆ ಔಪಚಾರಿಕೆ ವ್ಯವಸ್ಥೆಯ ಮೂಲಕ ಹಣಕಾಸು ನೆರವು ಒದಗಿಸುವುದು ಇದರ ಉದ್ದೇಶ.
  • ದೇಶದ ಕೃಷಿ ಕ್ಷೇತ್ರದ ಅಭಿವೃದ್ಧಿ ಮತ್ತು ಸ್ವ-ಉದ್ಯೋಗ ಪ್ರಮಾಣ ಹೆಚ್ಚಳಕ್ಕೆ ಮುದ್ರಾ ಆದ್ಯತೆಯ ಗಮನ ನೀಡಿದೆ.

 

ಮುದ್ರಾ ಜವಾಬ್ದಾರಿಗಳು  

  • ಹಣಕಾಸು ವ್ಯವಹಾರ ನಡೆಸುವ ಸಣ್ಣ ಮತ್ತು ಅತಿಸಣ್ಣ ಸಂಸ್ಥೆಗಳಿಗೆ ಮುದ್ರಾ ನೀತಿ ಮಾರ್ಗಸೂಚಿಗಳನ್ನು ರೂಪಿಸಲಿದೆ.
  • ಸಣ್ಣ ಹಣಕಾಸು ಸಂಸ್ಥೆಗಳ ನೋಂದಣಿ ಮತ್ತು ನಿಯಂತ್ರಣ, ಮಾನ್ಯತೆ ಮತ್ತು ರೇಟಿಂಗ್ ಜವಾಬ್ದಾರಿ ನಿರ್ವಹಣೆ, ಕೆಳಹಂತದ ಆದಾಯ ಗುಂಪುಗಳ ಸಣ್ಣ ವ್ಯವಹಾರಗಳ ಅಭಿವೃದ್ಧಿಗೆ ನೆರವು, ಬ್ಯಾಂಕಿಂಗ್ ಸೌಲಭ್ಯವಂಚಿತ ಉದ್ದಿಮೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸುವುದು, ಸಣ್ಣ ಉದ್ದಿಮೆಗಳಿಗೆ ಸಾಂಸ್ಥಿಕ ಹಣಕಾಸು…...CLICK HERE TO READ MORE
Share