18th September MLP-MODEL ANSWERS

18th  SEPTEMBER  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

                                                                           

 

GENERAL STUDIES PAPER-1(ಸಾಮಾನ್ಯ ಅಧ್ಯಾಯ೧)

 

1.What implications did Bhagat Singh’s execution have on India’s national movement? Examine.

(ಭಗತ್ ಸಿಂಗ್ ರವರ  ಮರಣದಂಡನೆಯಿಂದ  ಭಾರತದ ರಾಷ್ಟ್ರೀಯ ಚಳವಳಿಯ ಮೇಲೆ ಯಾವ ರೀತಿ  ಪರಿಣಾಮ ಉಂಟುಮಾಡಿತು ? ಪರೀಕ್ಷಿಸಿ ) .

(200 ಪದಗಳು)

 

 

ಭಾರತ ದೇಶ ಸ್ವಾತಂತ್ರ್ಯ ಪಡೆಯುವ ಮೊದಲು   ಸ್ವಾತಂತ್ರ್ಯ ಹೋರಾಟಗಾರರ ಪರಂಪರೆಯನ್ನೇ  ಪಡೆದಿಕೊಂಡಿತ್ತು . ಸ್ವಾತಂತ್ರ್ಯ ಹೋರಾಟಕ್ಕೆ ಹಲವು ಸ್ವಾತಂತ್ರ್ಯ ಯೋಧರು ತಮ್ಮ ಜೀವವನ್ನು ತ್ಯಾಗ ಮಾಡಿದ್ದಾರೆ  ಅವರಲ್ಲಿ   ಭಗತ್ ಸಿಂಗ್ ರವರೊಬ್ಬರು  . ಭಗತ್ ಸಿಂಗ್ರವರು    ಕೊನೆಯ ಉಸಿರು ತನಕ ಹೋರಾಡಿದ ಭಾರತದ ಇತಿಹಾಸದಲ್ಲಿ ಬುದ್ಧಿವಂತ, ಆಕ್ರಮಣಕಾರಿ ಮತ್ತು ಮಹತ್ವಾಕಾಂಕ್ಷೆಯ ಹೋರಾಟಗಾರ  . ಅವರಿಂದ ಹೇಳಲ್ಪಟ್ಟ ಕೆಲವು ಸಾಲುಗಳು ಅವರ  ಆಲೋಚನೆಗಳ ಬಗ್ಗೆ ಹೆಚ್ಚು ವಿವರಿಸುತ್ತದೆ

‘ಕ್ರಾಂತಿ’ ಎನ್ನುವುದು ದೈಹಿಕ ಕಲಹವನ್ನು ಒಳಗೊಂಡಿರಬೇಕೆಂಬುದು ಅಗತ್ಯವಿಲ್ಲ ಅಥವಾ ವೈಯಕ್ತಿಕ ವಿತರಣೆಗೆ  ಅದರಲ್ಲಿ ಯಾವುದೇ ಸ್ಥಾನವಿಲ್ಲ. ಇದು ಬಾಂಬ್ ಮತ್ತು ಪಿಸ್ತೂಲ್ ನ  ಆರಾಧನೆಯಲ್ಲ. ‘ಕ್ರಾಂತಿಯಿಂದ’ ನಾವು ಪ್ರಸ್ತುತ ಮಾನ್ಯತೆ ಅನ್ಯಾಯದ ಆಧಾರದ ವಸ್ತುಗಳ, ಬದಲಿಸಬೇಕು ಎಂದರ್ಥ

 

ಇತ್ತೀಚಿನ ಘಟನೆ:

ಪಾಕಿಸ್ತಾನದ ವಕೀಲರಾದ ಖುರೇಷಿ  ಅವರು ಹೇಳುವಂತೆ, ‘ಭಗತ್‌ ಸಿಂಗ್‌ ಅವರು ಹತ್ಯೆ ಪ್ರಕರಣದಲ್ಲಿ ಅಮಾಯಕರಾಗಿದ್ದಾರೆ. ಅಂದು ಪ್ರಕರಣಕ್ಕೆ ಸಂಬಂಧಿಸಿದಂತೆ 450 ಮಂದಿಯ ಸಾಕ್ಷಿಯನ್ನೂ ಪರಿಗಣಿಸದೇ ನ್ಯಾಯಾಧೀಶರು ಭಗತ್‌ ಅವರಿಗೆ ಶಿಕ್ಷೆ ನೀಡಿದ್ದಾರೆ. ಅಲ್ಲದೇ ಭಗತ್‌ ಪರ ವಕೀಲರಿಗೆ ಪಾಟೀ ಸವಾಲಿಗೂ ಅವಕಾಶ ಕಲ್ಪಿಸಲಾಗಿರಲಿಲ್ಲ’

ಈ ಸಂಬಂಧ ಖುರೇಷಿ ಲಾಹೋರ್‌ ಹೈಕೋರ್ಟ್‌ಗೂ ಮೇಲ್ಮನವಿ ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿಗಳು, ಪ್ರತ್ಯೇಕ ನ್ಯಾಯಪೀಠವೊಂದನ್ನು ರಚಿಸಿದ್ದಾರೆ.

ಭಗತ್ ಸಿಂಗ್ ರವರನ್ನು  ಬಂಧಿಸಲು  ಮತ್ತು ಮರಣದಂಡನೆಗೆ ಕಾರಣಗಳು:

 1928ರ ಡಿಸೆಂಬರ್ 17ರ ಸಂಜೆ 4 ಘಂಟೆ. ಎಂದಿನಂತೆ ಅಂದು ಸ್ಯಾಂಡರ್ಸ್ ಲಾಹೋರ್​ನ ಡಿಎವಿ ಕಾಲೇಜಿನೆದುರು ಪೊಲೀಸ್ ಸ್ಟೇಷನ್ ಆವರಣದಲ್ಲಿ ತನ್ನ ಮೋಟಾರ್ ಸೈಕಲ್ ನಿಲ್ಲಿಸುವ ಉದ್ದೇಶದಿಂದ ಆವರಣ ತಲುಪಿ ಮೋಟಾರ್ ಸೈಕಲ್ಲಿಂದಿಳಿದ. ಯೋಜಿತ ರೀತಿಯಲ್ಲಿ…CLICK HERE TO READ MORE

Share