6th October MLP-MODEL ANSWERS

6th OCTOBER  MLP

 

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯ ಪರೀಕ್ಷೆಯಲ್ಲಿ ನೀವು ಯಾವ ರೀತಿ ರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

 

GENERAL STUDIES PAPER-1(ಸಾಮಾನ್ಯ ಅಧ್ಯಾಯ)

 

1.Alternate opinions form the backbone of a civic society. How can Peace Establishment and Civil Society play a more meaningful role in social transformation? Discuss.

(ಪರ್ಯಾಯ ಅಭಿಪ್ರಾಯಗಳು ನಾಗರಿಕ ಸಮಾಜದ ಬೆನ್ನೆಲುಬಾಗಿವೆ. ಸಾಮಾಜಿಕ ರೂಪಾಂತರದಲ್ಲಿ ಶಾಂತಿ ಸ್ಥಾಪನೆ ಮತ್ತು ನಾಗರಿಕ ಸಮಾಜ ಹೆಚ್ಚು ಅರ್ಥಪೂರ್ಣ ಪಾತ್ರವನ್ನು ಹೇಗೆ ವಹಿಸಿಕೊಳ್ಳಬಹುದು? ಚರ್ಚಿಸಿ.)

                                                                                                                                                               (200 ಪದಗಳು)

 

  ನಾಗರಿಕ ಸಮಾಜವು ಅದರ ಸ್ವರೂಪ, ರಚನೆ ಮತ್ತು ಸಂಯೋಜನೆಯಲ್ಲಿ ವೈವಿಧ್ಯಮಯವಾಗಿದೆ. ಅದು  ಜನರಲ್ಲಿ ವೈವಿಧ್ಯಮಯ ಚಿಂತನೆ ಮತ್ತು ವೀಕ್ಷಣೆಗೆ ಕಾರಣವಾಗುತ್ತದೆ. ಸಮಾಜದ ಬಹುಪಾಲು ಜನರು ಆಲೋಚನೆ ಮತ್ತು ಆಚರಣೆಗಳಲ್ಲಿ ಏಕರೂಪತೆಯನ್ನು ಬಯಸುತ್ತಾರೆಯಾದರೂ, ಪರ್ಯಾಯ ಅಭಿಪ್ರಾಯಗಳು ಮತ್ತು ಅದರ ವೀಕ್ಷಣೆ ತುಂಬಾ ಪ್ರಾಮುಖ್ಯತೆಯನ್ನು ಹೊಂದಿವೆ.

 

ತಂತ್ರಜ್ಞಾನ ಮತ್ತು ವಿಜ್ಞಾನದ ಉತ್ತುಂಗ ಶಿಖರದಲ್ಲಿರುವ ಭಾರತೀಯ ಸಮಾಜದಲ್ಲಿ ನಾಗರಿಕತೆಯ ಕುರುಹುಗಳನ್ನು ಅರಸುತ್ತಾ ಹುಡುಕವಂತಹ ಪರಿಸ್ಥಿತಿ ಇಂದು ಎದುರಾಗಿದ್ದರೆ ಅದಕ್ಕೆ ಕಾರಣ ದೇಶದ ಸಾಮಾಜಿಕ, ಸಾಂಸ್ಕತಿಕ ಮತ್ತು ರಾಜಕೀಯ ಜೀವನದಲ್ಲಿ ಹಾಸು ಹೊಕ್ಕಾಗಿರುವ ಹಿಂಸೆಯ ಪರಿಭಾಷೆ. ನಾಗರಿಕ ಹಿಂಸೆಯನ್ನು ವ್ಯಾಖ್ಯಾನಿಸುವ ನಮ್ಮ ವಿಧಾನ ಮತ್ತು ಧೋರಣೆಯ ಬದಲಾಗದ ಹೊರತು ನಾವು ಈ ಹೊಸ ಪರಿಭಾಷೆಯನ್ನು ಅರ್ಥ ಮಾಡಿಕೊಳ್ಳಲಾಗುವುದಿಲ್ಲ. ಸಾಮಾನ್ಯವಾಗಿ ಹಿಂಸೆ ಎಂದಾಕ್ಷಣ ನಾವು ಮತೀಯ ಗಲಭೆ, ಕೋಮು ಘರ್ಷಣೆ, ಹಿಂದುತ್ವ ರಾಜಕಾರಣ, ಭಯೋತ್ಪಾದನೆ, ಉಗ್ರವಾದ, ಕಾಶ್ಮೀರ, ಜಾತಿ ಸಂಘರ್ಷ ಹೀಗೆ ಮೇಲ್ನೋಟಕ್ಕೆ ಕಾಣುವ ಸಾಂಸ್ಕತಿಕ, ರಾಜಕೀಯ ಮತ್ತು ಸಾಮಾಜಿಕ ಪ್ರಕ್ಷುಬ್ಧತೆಗಳನ್ನು ಗಮನಿಸುತ್ತೇವೆ.

 

  ಇನ್ನೊಂದಡೆ ಗಮನಿಸಿದಾಗ  ಪರ್ಯಾಯ ಅಭಿಪ್ರಾಯಗಳಲ್ಲಿ  ಬಹುಪಾಲು ಅಭಿಪ್ರಾಯಗಳು  ನ್ಯೂನತೆಗಳನ್ನು ತೋರಿಸುತ್ತವೆ ಮತ್ತು  ಅದು ಸರಿಯಾದ ಮತ್ತು ಅಂತರ್ಗತ ಅಭಿಪ್ರಾಯಗಳನ್ನು ರಚಿಸಲು ಸಹಾಯ ಮಾಡುತ್ತದೆ. ಪರ್ಯಾಯ ಅಭಿಪ್ರಾಯಗಳು ವಿಭಿನ್ನ ದೃಷ್ಟಿಕೋನವನ್ನು ನೀಡುವುದರಿಂದ   ಸಮಾಜಕ್ಕೆ ಉತ್ತಮವಾದದ್ದು  ಯಾವುದು ಎಂಬುದನ್ನು  ಸರಿಯಾದ ರೀತಿಯಲ್ಲಿ  ನಿರ್ಧರಿಸುವಂತೆ  ಮಾಡುತ್ತದೆ . 

 

 ಸಾಮಾಜಿಕ ರೂಪಾಂತರದಲ್ಲಿ ಶಾಂತಿ ಸ್ಥಾಪನೆ ಮತ್ತು ನಾಗರಿಕ ಸಮಾಜ 

ಸಾಮಾಜಿಕ ರೂಪಾಂತರದಲ್ಲಿ ಶಾಂತಿ ಸ್ಥಾಪನೆ ಮತ್ತು ನಾಗರಿಕ ಸಮಾಜ ಬಗ್ಗೆ ಸವಿಸ್ತಾರವಾಗಿ ಗಮನಿಸಿದಾಗ ನಮ್ಮ ನೆರೆಯ ರಾಷ್ಟ್ರ ಭಾರತದಿಂದಲ್ಲೇ ಸ್ವಾತಂತ್ರ್ಯಾ ಪಡೆದು ಶಾಂತಿ ಸ್ಥಾಪನೆಯನ್ನು   ಸಾಮಾಜಿಕ ರೂಪಾಂತರದಲ್ಲಿ  ಯಾವರೀತಿ ವರ್ತಿಸುತ್ತಿದೆ ಎಂದು  ತಿಳಿಸುತ್ತದೆ.

ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ಸಂಭವಿಸುವುದೇನೋ ಎಂಬ ಭೀತಿ  ನಾಗರಿಕರನ್ನು ಕಾಡುತ್ತಿದೆ. ಇತ್ತೀಚೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ  ಒಳಗೆ ನುಗ್ಗಿ ಭಾರತ……..CLICK HERE TO READ MORE ANSWERS

Share