8th AUGUST.-DAILY CURRENT AFFAIRS BRIEF

8th AUGUST

 

1.ಎಫ್‌ಆರ್‌ಡಿಐ ವಿಧೇಯಕವನ್ನು ಹಿಂತೆಗೆದುಕೊಂಡ ಕೇಂದ್ರ ಸರಕಾರ

SOURCE- TIMES OF INDIA

https://timesofindia.indiatimes.com/business/india-business/bill-that-had-bank-customers-jittery-withdrawn-10-facts/articleshow/65306381.cms

 

ವಿದ್ಯಾರ್ಥಿಗಳ ಗಮನಕ್ಕೆ

 

ಪ್ರಿಲಿಮ್ಸ್ ಪರೀಕ್ಷೆಗಾಗಿ –  ಎಫ್‌ಆರ್‌ಡಿಐ

ಮುಖ್ಯ ಪರೀಕ್ಷೆಗಾಗಿ –  ಎಫ್‌ಆರ್‌ಡಿಐ ಮಸೂದೆ ಯನ್ನು ಹಿಂತೆಗೆಯಲು ಕಾರಣಗಳನ್ನು ಅವಲೋಕಿಸಿ .

ಪ್ರಮುಖ ಸುದ್ದಿ

  • ತೀವ್ರ ವಿವಾದಕ್ಕೀಡಾಗಿದ್ದ ಎಫ್‌ಆರ್‌ಡಿಐ ವಿಧೇಯಕವನ್ನು ಕೇಂದ್ರ ಸರಕಾರ ಲೋಕಸಭೆಯಲ್ಲಿ ಹಿಂತೆಗೆದುಕೊಂಡಿದೆ. ವಿಧೇಯಕದಲ್ಲಿನ ‘ಬೈಲಾ-ಇನ್‌’ ನಿಯಮಾವಳಿಗಳು ವಿವಾದಕ್ಕೆ ಸಿಲುಕಿತ್ತು.
  • ಇದರಿಂದ ಬ್ಯಾಂಕ್‌ಗಳು ದಿವಾಳಿಯಾದ ಸಂದರ್ಭ ಬಳಕೆದಾರರ ಠೇವಣಿಯನ್ನು ಸರಕಾರವು ತಾತ್ಕಾಲಿಕವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ ಹಾಗೂ ಇದರಿಂದ ಗ್ರಾಹಕರ ಠೇವಣಿಯ ಸುರಕ್ಷಿತೆಗೆ ಧಕ್ಕೆಯಾಗಲಿದೆ ಎಂದು ಆರೋಪಿಸಲಾಗಿತ್ತು.

 

ಮುಖ್ಯ ಅಂಶಗಳು

  • ಸರಕಾರ, ಗ್ರಾಹಕರ ಹಣ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಸಂಪೂರ್ಣ ಸುರಕ್ಷಿತ ಎಂದು ಸ್ಪಷ್ಟನೆ ನೀಡಿದರೂ, ವಿವಾದ ತಣ್ಣಗಾಗಿರಲಿಲ್ಲ. ಇವೆಲ್ಲದರ ಪರಿಣಾಮ ವಿಧೇಯಕವನ್ನೇ ಸರಕಾರ ಇದೀಗ ಹಿಂತೆಗೆದುಕೊಂಡಿದೆ.

 

  • 2017ರ ಆಗಸ್ಟ್‌ 10ರಂದು ಈ ಹಣಕಾಸು ನಿರ್ಣಯ ಮತ್ತು ಠೇವಣಿ ವಿಮೆ (ಎಫ್‌ಆರ್‌ಡಿಐ) ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಸಂಸತ್ತಿನ ಜಂಟಿ ಸಂಸದೀಯ ಸಮಿತಿ ಅಧ್ಯಯನಕ್ಕೆ ಸಲ್ಲಿಸಲಾಗಿತ್ತು.

 

ಹಿಂತೆಗೆತಕ್ಕೆ ಕಾರಣವೇನು?

 

  • ಉದ್ದೇಶಿತ ಎಫ್‌ಆರ್‌ಡಿಐ ವಿಧೇಯಕದಲ್ಲಿನ ‘ಬೈಲಾ-ಇನ್‌’ ಪ್ರಸ್ತಾವದ ಬಗ್ಗೆ ಯೋಜನೆಯ ಪಾಲುದಾರರೂ ಆಗಿರುವ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿರುವುದೇ ವಿಧೇಯಕವನ್ನು ಹಿಂತೆಗೆದುಕೊಳ್ಳಲು ಕಾರಣ

ಜನರಲ್ಲಿದ್ದ ಆತಂಕವೇನು?

 

  • ಯಾವುದಾದರೂ ಬ್ಯಾಂಕ್‌ ದಿವಾಳಿಯಾದಾಗ ಬ್ಯಾಂಕ್‌ಗಳು ನಷ್ಟವನ್ನು ತಡೆಯಲು ಠೇವಣಿದಾರರ ಹಣವನ್ನೂ ಬಳಸಬಹುದು ಎಂಬ ವದಂತಿ ಹಬ್ಬಿ ಜನರಲ್ಲಿ ಆತಂಕ ಉಂಟಾಗಿತ್ತು. ವಿಧೇಯಕ ವಿರುದ್ಧ ಆನ್‌ಲೈನ್‌…CLICK HERE TO READ MORE
Share