WEEK-4 ನಮ್ಮ ಐಎಎಸ್ ಅಕಾಡೆಮಿ ಮಾದರಿ ಪ್ರಬಂಧ ಉತ್ತರಗಳು

ನಮ್ಮ ಐಎಎಸ್ ಅಕಾಡೆಮಿ ಮಾದರಿ ಪ್ರಬಂಧ ಉತ್ತರಗಳು

NOTE:: ದಯವಿಟ್ಟು  ಗಮನಿಸಿ ಕೆಳಗಿನ ಉತ್ತರಗಳು‘  ‘ಮಾದರಿ ಉತ್ತರಗಳುಎಂಬುದನ್ನು ನೆನಪಿಡಿ. ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ PROPER SOURCE ಎಲ್ಲದೇ ಇರುವುದರಿಂದ  ನಾವು ಮುಖ್ಯಾ ಪರೀಕ್ಷೆಯಲ್ಲಿ ನೀವು ಯಾವ ರೀತಿ ರೆಯಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಲು ಕೊಡುತ್ತಿರುವ  ವಿಸ್ತಾರವಾದ ಸಾರಾಂಶ, ನಾವುಗಳು ಇಲ್ಲಿ ಪದಗಳ ಮಿತಿ ಗಣನೆಗೆ ತೆಗೆದುಕೊಂಡಿಲ್ಲ ಏಕೆಂದರೆ ಒಂದು ಪ್ರಶ್ನೆಗೆ ಎಷ್ಟು ಸಾದ್ಯೋವೊ ಅಷ್ಟು ಇನ್ಫಾರ್ಮಶನ್ ಕೊಟ್ಟಿರುತ್ತೆವೆ. ನಾವು ಒದಗಿಸುತ್ತಿರುವ ವಿಷಯವು ಪ್ರಶ್ನೆಯ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಅದೇ ಸಮಯದಲ್ಲಿ ನಿಮಗೆ ಹಿನ್ನೆಲೆ ಮಾಹಿತಿ ರೂಪದಲ್ಲಿ ಹೆಚ್ಚುವರಿ ಅಂಕಗಳನ್ನು ಗಳಿಸಲು ಅನುಕೂಲಕರವಾಗುತ್ತದೆ.

 

 

ಬಡತನ   ಸಮರ್ಥನೀಯ ಜಗತ್ತಿಗೆ ಬೆದರಿಕೆ   ಅಂಶವೇ ..?

(Poverty is a threat to the་་warrantable world)

 

ಪೀಠಿಕೆ

ಜಾಸ್ಮಿನ್,  ಪೆಸಿಫಿಕ್‌ ಸಾಗರ ಪ್ರದೇಶದಲ್ಲಿ ಬರುವ ದ್ವೀಪ ರಾಷ್ಟ್ರ ‘ಪಪುವಾ ನ್ಯೂ ಗಿನಿಯಾದಲ್ಲಿ    ವಾಸಿಸುತ್ತಿರುವ  10 ವರ್ಷ ವಯಸ್ಸಿನ  ಹೆಣ್ಣು ಮಗು  . ಅವರ ಕುಟುಂಬದಲ್ಲಿ  5 ಸದಸ್ಯರನ್ನು ಹೊಂದಿದ್ದು, ಅವರ ದಿನದ ಆದಾಯ  $ 2(೧೪೦ರೂಪಾಯಿ ) .  ಅರಣ್ಯ ಉತ್ಪನ್ನಗಳ ಮಾರಾಟವು ಅವರ ಆದಾಯದ ಮೂಲವಾಗಿದೆ. ಅವರು ಕ್ಲೀನ್ ಇಂಧನ ಎಲ್ಪಿಜಿಯನ್ನು ಪಡೆಯುವಷ್ಟು  ಸಾಮರ್ಥ್ಯವನ್ನು ಹೊಂದಿಲ್ಲ   ಹಾಗಾಗಿ ಅಡುಗೆಗಾಗಿ ಮಾಡಲು  ಸಾಂಪ್ರದಾಯಿಕ ಇಂಧನ- ಒಲೆಯನ್ನೇ  ಅವಲಂಬಿಸಿರುತ್ತಾರೆ.  ಅದರಿಂದ ಬರುವ ಅಪಾಯಕಾರಿ ಅನಿಲದಿಂದ   ಅವರ ತಾಯಯ   ಕಣ್ಣಿನ ಪೊರೆಯ ಸಮಸ್ಯೆಯಿಂದ ಬಳಲುತ್ತಿದ್ದರು. ಪಪುವಾ ನ್ಯೂ ಗಿನಿಯಾದಲ್ಲಿ  ಯಾವುದೇ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಿರಲಿಲ್ಲ  ಆದ್ದರಿಂದ  ಅವರು ಖಾಸಗಿ ಆಸ್ಪತ್ರೆಯಲ್ಲಿ ಅವರ  ತಾಯಿಯನ್ನು ಸೇರಿಸುತ್ತಾರೆ . ಆಸ್ಪತ್ರೆಗೆ  ಹಣವನ್ನು ಪಾವತಿಸಲುಅವರ ಬಳಿ ಅಷ್ಟು ಹಣವಿಲ್ಲದ ಕಾರಣ  ಅವರು ವಾರ್ಷಿಕ 25% ರ ಷ್ಟು ಬಡ್ಡಿ ದರದಲ್ಲಿ $ 200 ರ ಸಾಲವನ್ನು ಸ್ಥಳೀಯ ಸಾಲದಾತನಿಂದ   ಮುಂದೆ ಅವರ ಇಡೀ ಕುಟುಂಬವು ಅವನಿಗೆ  ಗುಲಾಮನಾಗಿರಲು ಒಪ್ಪಿಕೊಂಡು ಅವನಿಂದ ಹಣ ತೆಗೆದುಕೊಳ್ಳುತ್ತಾರೆ.ಏಕೆಂದರೆ  ಅವರಿಗೆ ಹಣವನ್ನು ಮರು ಪಾವತಿಸಲು  ಕುಟುಂಬದ ಯಾವುದೇ ಸುಸ್ಥಿರ ಆದಾಯವಿರಲಿಲ್ಲ.

 

ಈ ಕಥೆಯು   ಪಾಪುವಾ ನ್ಯೂ ಗಿನಿಯಾ ದೇಶದ ಕಠೋರವಾದ ಕಪ್ಪು ಚಿತ್ರವನ್ನು ಪ್ರಸ್ತುತಪಡಿಸುತ್ತದೆ. . ಈ ದೇಶವು ಕಳೆದ ದಶಕದಲ್ಲಿ ಜಿಡಿಪಿ ಅಂಕಿ ಅಂಶದಲ್ಲಿ  ಎರಡು ಅಂಕಿಯಲ್ಲಿ ಬೆಳವಣಿಗೆಯನ್ನು ಮಾಡಿದೆ. ಆದರೆ  ಜಿಡಿಪಿ ಅಂಕಿ ಅಂಶ ಬೆಳವಣಿಗೆ ಮುಖ್ಯವಾಗಿ ಟಿಂಬರ್ ರಫ್ತು ಕಾರಣ. ಆದರೆ ಈಗ ರಫ್ತು ಮಾಡಲು ಅಲ್ಲಿ  ಏನೂ ಉಳಿದಿರುವುದಿಲ್ಲ ಆದ್ದರಿಂದ ಜನರು ಮತ್ತೊಮ್ಮೆ ಪರಿಸರವನ್ನು ಮಾಲಿನ್ಯ ಮಾಡುವನಂತಹ ಉದ್ಯೋಗದತ್ತ   ಸಾಗುತ್ತಿದ್ದಾರೆ .

ಹೀಗಾಗಿ, ಬಡತನ ಮತ್ತು ಪರಿಸರ  ಮಾಲಿನ್ಯದ ಅಪಾಯವನ್ನು ನಿಭಾಯಿಸಲು ಏಕೈಕ ಸಮರ್ಥನೀಯ ಅಭಿವೃದ್ಧಿಯೆಂದರೆ ಮಾತ್ರವೆಂದರೆ – ವೈಯಕ್ತಿಕತೆ  ಮತ್ತು ದೇಶದ ಸಮಗ್ರತೆ .  ಸಮರ್ಥನೀಯ ಅಭಿವೃದ್ಧಿ ಮಾದರಿಯೆಂದರೆ – ನೈಸರ್ಗಿಕ ಸಂಪನ್ಮೂಲಗಳನ್ನು ನಮ್ಮ ಭವಿಷ್ಯದ ಪೀಳಿಗೆಯವರು  ಅವರ ಮೂಲಭೂತ ಕನಿಷ್ಠ ನೈಸರ್ಗಿಕ ಸಂಪನ್ಮೂಲಗಳೊಂದಿಗೆ  ರಾಜಿ ಮಾಡಿಕೊಳ್ಳಬಾರದ ರೀತಿಯಲ್ಲಿ ನಾವು ನೈಸರ್ಗಿಕ ಸಂಪನ್ಮೂಲಗಳನ್ನು ಬಳಸುವುದೇ ಸಮರ್ಥನೀಯ ಅಭಿವೃದ್ಧಿ.

ಸಾರಾಂಶ

ಮಾನವ ಮತ್ತು ಪರಿಸರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ,ಒಂದನ್ನೊಂದು ಬಿಟ್ಟಿರಲಾರವು, ಪರಿಸರದಲ್ಲಾಗುವ ಬದಲಾವಣೆ ಮಾನವನ ಮೇಲೆ ಪ್ರಭಾವ ಬೀರುತ್ತದೆ ಹಾಗೆಯೇ ಮಾನವನ ಚಟುವಟಿಕೆಗಳಿಂದ ಪರಿಸರ ಪ್ರಭಾವಿತವಾಗುತ್ತದೆ .

ಯಾವುದೇ ಒಂದು ಜೀವಿಯ ಸುತ್ತ ಮುತ್ತ ಇರುವ ವಾತಾವರಣವನ್ನೇ ಪರಿಸರ ಎನ್ನಲಾಗುತ್ತದೆ ಅದು ಆ ಜೀವಿಯ ಜೀವಿತಾವಧಿ ಜೀವಿತಾವಧಿಯಲ್ಲಿ ಅದರ ಮೇಲೆ ಪರಿಣಾಮ ಬೀರುತ್ತದೆ ,

ಸಾಂಪ್ರದಾಯಕವಾಗಿ ಅರ್ಥಶಾಸ್ತ್ರವು ಬಡತನವನ್ನು ಎರಡು ಆಧಾರದ ಮೇಲೆ ವ್ಯಾಖ್ಯಾನಿಸಲಾಗುತ್ತದೆ

೧. ಕುಟುಂಬದ ಆದಾಯ

೨.ಬಳಕೆ/ಆಹಾರ ಸೇವನೆಯ ಪ್ರಮಾಣ

ಯಾವುದೆ  ಜನರ ಆಹಾರ ಸೇವನೆಯ ಮಟ್ಟವು ನಿರ್ಧರಿಸಿದ (ಬಹುತೀಕ ಸಂದರ್ಭದಲ್ಲಿ ಸರಕಾರ )ಬಡತನ ರೀಖೆಗಿಂತ ಕೆಳಗಿದ್ದಾರೆ ಅಂತಹವರನ್ನು ಬದವರೆಂದು ಪರಿಗಣಿಸಲಾಗುವುದು.

ಆರಂಭದಲ್ಲಿ ಮಾನವ ಪ್ರಕೃತಿಯ ಮಡಿಲಿನಲ್ಲೇ ಬೆಳೆಯುತ್ತಿದ್ದ (ಆದಿಮಾನವ, ಗ್ರಾಮ, ಇತ್ಯಾದಿ..), ಕೇವಲ ತನ್ನ ಅಗತ್ಯತೆಗಳಿಗಾಗಿ ಮತ್ತು ಅಗತ್ಯಕ್ಕೆ ತಕ್ಕಷ್ಟೇ ಸಂಪನ್ಮೂಲಗಳನ್ನು ಮಾತ್ರ ಪ್ರಕೃತಿಯಿಂದ ಪಡೆಯುತ್ತಿದ್ದ.ಆಗ ಸಮರ್ಥನೀಯ ಜಗತ್ತು ಸ್ಥಪಿತವಾಗೇಯಿತ್ತು, ಆಗ ಬಡತನದ ಪರಿಕಲ್ಪನೆಯೇ ಇರಲಿಲ್ಲ . ಎಲ್ಲರೂ ಸಮಾನವಾಗಿಯೇ ಬದುಕುತ್ತಿದ್ದರು ಉದಾ:ಬುಡಕಟ್ಟು ಜನರು,ಆದಿ ಮಾನವರು ಇತ್ಯಾದಿ .

“ಬಡತನವು ಅತ್ಯಂತ ಕೆಟ್ಟ ಮಾಲಿನ್ಯಕಾರಕ” – ಎಂದು ಭಾರತದ ಮಾಜಿ ಪ್ರಧಾನಿ , ಶ್ರೀಮತಿ ಇಂದಿರಾ ಗಾಂಧಿರವರು   1976 ರಲ್ಲಿ ಸ್ಟಾಕ್ಹೋಮ್ ಸಮ್ಮೇಳನದಲ್ಲಿ ಹೇಳಿದರು. ಜಾಸ್ಮಿನ್ ಕಥೆಯಲ್ಲಿ ಮೇಲಿನ ಪ್ಯಾರಾದಲ್ಲಿ ವಿವರಿಸಿರುವಂತೆ ಇದು ಅತ್ಯುತ್ತಮವಾಗಿದೆ. ಭಾರತೀಯ  ಲಕ್ಷಾಂತರ ಬಡವರ ಜನರ  ಕಥೆಗಳು ಜಾಸ್ಮಿನ್ ಕಥೆಗಿಂತ ವಿಭಿನ್ನವಾಗಿಲ್ಲ. ಜರ್ಮನ್ ನಲ್ಲಿ ….CLICK HERE TO READ MORE

 

 

 

Share